Generated by All in One SEO v4.9.7.2, this is an llms.txt file, used by LLMs to index the site. # Digital Varthe ## Sitemaps - [XML Sitemap](https://digitalvarthe.com/sitemap.xml): Contains all public & indexable URLs for this website. ## Posts - [ನೆಲಮಂಗಲ: ಪ್ರೀತಿಸಿ ಮದುವೆಯಾದ ನವವಿವಾಹಿತೆಯ ದುರಂ* ಅಂತ್ಯ..!](https://digitalvarthe.com/archives/3850) - ನೆಲಮಂಗಲ: ಪ್ರೀತಿಸಿ ಮದುವೆಯಾಗಿದ್ದ ನವವಿವಾಹಿತೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಬಸವನಹಳ್ಳಿ ಗ್ರಾಮದಲ್ಲಿ ನಡೆದಿದೆ. ಈ ಘಟನೆ ಕುಟುಂಬಸ್ಥರು, ಸ್ನೇಹಿತರು ಹಾಗೂ ಸ್ಥಳೀಯರನ್ನು ದುಃಖಕ್ಕೆ ತಳ್ಳಿದ್ದು, ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತರನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಬೀರಮ್ಮನಹಳ್ಳಿ ಗ್ರಾಮದ ನಿವಾಸಿ ತನುಜಾ (31) ಎಂದು ಗುರುತಿಸಲಾಗಿದೆ. ಇವರು ಯಲಹಂಕದ ಮಾಯಸಂದ್ರ ನಿವಾಸಿಯಾದ ರವೀಂದ್ರ ಅವರನ್ನು ಪ್ರೀತಿಸಿ ಇತ್ತೀಚೆಗಷ್ಟೇ ಧರ್ಮಸ್ಥಳದಲ್ಲಿ ವಿವಾಹವಾಗಿದ್ದರು - [ನೆಲಮಂಗಲ: ಶಾಲಾ ವಾಹನಕ್ಕೆ ಸಿಲುಕಿ ಪ್ರಾ*ಬಿಟ್ಟ ಕಂದಮ್ಮ](https://digitalvarthe.com/archives/3844) - ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಸನಪುರ ಸಮೀಪ ಶಾಲಾ ವಾಹನದಡಿ ಸಿಲುಕಿ ನಾಲ್ಕು ವರ್ಷದ ಬಾಲಕಿ ದಾರುಣವಾಗಿ ಮೃತಪಟ್ಟಿರುವ ಘಟನೆ ತೀವ್ರ ಆಘಾತ ಮೂಡಿಸಿದೆ. ಶಾಲಾ ವಾಹನವನ್ನು ರಿವರ್ಸ್ ತೆಗೆದುಕೊಳ್ಳುವ ವೇಳೆ ಸಂಭವಿಸಿದ ಈ ದುರ್ಘಟನೆಯಲ್ಲಿ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಚಾಲಕನ ನಿರ್ಲಕ್ಷ್ಯವೇ ಅವಘಡಕ್ಕೆ ಕಾರಣ ಎಂಬ ಆರೋಪ ಕೇಳಿಬಂದಿದೆ. ಘಟನೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳದಲ್ಲಿ ಕೆಲಕಾಲ ಭಾವುಕ ವಾತಾವರಣ ನಿರ್ಮಾಣವಾಗಿತ್ತು. ಮೃತ ಬಾಲಕಿಯನ್ನು ತನುಶಾ (4) ಎಂದು ಗುರುತಿಸಲಾಗಿದೆ. ಆಕೆ - [ಪೋಷಕರು ಬುದ್ಧಿ ಹೇಳಿದಕ್ಕೆ ಆತ್ಮ*ತ್ಯೆ ಮಾಡಿಕೊಂಡ ವಿದ್ಯಾರ್ಥಿನಿ](https://digitalvarthe.com/archives/3837) - ಬೆಂಗಳೂರು: ನಗರದ ಸದಾಶಿವನಗರ ವ್ಯಾಪ್ತಿಯ ಸ್ಯಾಂಕಿ ಕೆರೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆಯಲ್ಲಿ ಮಹತ್ವದ ಮಾಹಿತಿ ಬೆಳಕಿಗೆ ಬಂದಿದೆ. ಪ್ರೀತಿ ವಿಚಾರವಾಗಿ ಪೋಷಕರು ಬುದ್ಧಿವಾದ ಹೇಳಿದ ಹಿನ್ನೆಲೆಯಲ್ಲಿ ಮನನೊಂದಿದ್ದ ವಿದ್ಯಾರ್ಥಿನಿ ಈ ಕಠಿಣ ನಿರ್ಧಾರ ಕೈಗೊಂಡಿರುವ ಶಂಕೆ ವ್ಯಕ್ತವಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಸದಾಶಿವನಗರ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ. ಮೃತ ವಿದ್ಯಾರ್ಥಿನಿಯನ್ನು 20 ವರ್ಷದ ತೇಜು ಎಂದು ಗುರುತಿಸಲಾಗಿದ್ದು, ಆಕೆ ನಗರದ ಖಾಸಗಿ ಕಾಲೇಜೊಂದರಲ್ಲಿ ಅಂತಿಮ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದಳು. - [ನಂದಿಬೆಟ್ಟ ಹೋಂಸ್ಟೇನಲ್ಲಿ ಯುವತಿ ಅನುಮಾನಾಸ್ಪದ ಸಾ*](https://digitalvarthe.com/archives/3831) - ಚಿಕ್ಕಬಳ್ಳಾಪುರ: ಜಿಲ್ಲೆಯ ನಂದಿಗಿರಿಧಾಮ ಪೊಲೀಸ್ ಠಾಣಾ ವ್ಯಾಪ್ತಿಯ ಮುದ್ದೇನಹಳ್ಳಿ ಸಮೀಪದ ಖಾಸಗಿ ಹೋಂಸ್ಟೇಯೊಂದರಲ್ಲಿ ಬೆಂಗಳೂರಿನ ಯುವತಿ ಸಾಯಿ ಸುರಭಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಪ್ರಕರಣಕ್ಕೆ ಹೊಸ ತಿರುವುಗಳು ದೊರೆಯುತ್ತಿವೆ. ಮೃತ ಯುವತಿಯೊಂದಿಗೆ ಹೋಂಸ್ಟೇಯಲ್ಲಿ ತಂಗಿದ್ದ ಕೇರಳ ಮೂಲದ ಕ್ಯಾಬ್ ಚಾಲಕ ಹಾಗೂ ಆಕೆಯ ಪ್ರಿಯಕರ ಎಂದು ಹೇಳಲಾಗುತ್ತಿರುವ ಸಂಜೀತ್ ಅಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪ್ರಕರಣ ಕೊಲೆಯೋ, ಆತ್ಮಹತ್ಯೆಯೋ ಅಥವಾ ಇನ್ನಾವುದೇ ಕಾರಣದಿಂದ ಸಂಭವಿಸಿದ ಘಟನೆಯೋ - [ನೆಲಮಂಗಲ: ಲಾರಿ ಚಕ್ರಕ್ಕೆ ಸಿಲುಕಿ ಎಂಬಿಎ ವಿದ್ಯಾರ್ಥಿ ಸಾ*](https://digitalvarthe.com/archives/3826) - ನೆಲಮಂಗಲ: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸ್ಕಿಡ್ ಆಗಿ ಲಾರಿ ಚಕ್ರಕ್ಕೆ ಸಿಲುಕಿದ ಪರಿಣಾಮ ಎಂಬಿಎ ವಿದ್ಯಾರ್ಥಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತರನ್ನು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಬಡಮಾರನಹಳ್ಳಿ ಗ್ರಾಮದ ನಿವಾಸಿ ಶಶಿಕುಮಾರ್ (24) ಎಂದು ಗುರುತಿಸಲಾಗಿದೆ. ಅವರು ಬೆಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದು, ಉನ್ನತ ಶಿಕ್ಷಣದ ಜೊತೆಗೆ ಭವಿಷ್ಯದಲ್ಲಿ ಪೊಲೀಸ್ ಇಲಾಖೆಗೆ ಸೇರಬೇಕೆಂಬ ಕನಸನ್ನು ಹೊಂದಿದ್ದರು ಎಂದು ಕುಟುಂಬಸ್ಥರು - [ನೆಲಮಂಗಲ: ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪ*ತ; ನಾಲ್ವರು ಪಾರು](https://digitalvarthe.com/archives/3820) - ನೆಲಮಂಗಲ: ಬೆಂಗಳೂರು–ತುಮಕೂರು ರಾಷ್ಟ್ರೀಯ ಹೆದ್ದಾರಿಯ ರಾಯರಪಾಳ್ಯ ಸಮೀಪ ಸೋಮವಾರ ಸರಣಿ ಅಪಘಾತ ಸಂಭವಿಸಿದ್ದು, ಕೆಟ್ಟು ನಿಂತಿದ್ದ ಲಾರಿಗೆ ಕಾರು ಹಾಗೂ ಮತ್ತೊಂದು ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಹೆದ್ದಾರಿಯಲ್ಲಿ ತಾಂತ್ರಿಕ ದೋಷದಿಂದ ಲಾರಿಯೊಂದು ರಸ್ತೆ ಬದಿಯಲ್ಲಿ ನಿಂತಿದ್ದ ವೇಳೆ, ಅದೇ ಮಾರ್ಗದಲ್ಲಿ ಬರುತ್ತಿದ್ದ ಕಾರು ಹಿಂಬದಿಯಿಂದ ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಇದರ ಬೆನ್ನಲ್ಲೇ ಮತ್ತೊಂದು ಟ್ರಕ್ ಕೂಡ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾದ ವಾಹನಗಳಿಗೆ - [ನೆಲಮಂಗಲ:ಅಪ್ಪ ನನ್ನ ಕ್ಷಮಿಸಿಬಿಡಿ ಎಂದು ಡೆತ್‌ನೋಟ್ ಬರೆದು ಆತ್ಮ*ತ್ಯೆ](https://digitalvarthe.com/archives/3813) - ನೆಲಮಂಗಲ: ಕನ್ನಡ ಚಿತ್ರರಂಗದಲ್ಲಿ ಸಿನಿಮಾ ನಿರ್ದೇಶಕನಾಗಿ ಗುರುತಿಸಿಕೊಳ್ಳಬೇಕು ಎಂಬ ಕನಸು ಹೊತ್ತಿದ್ದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ನೆಲಮಂಗಲ ಭಾಗದಲ್ಲಿ ನಡೆದಿದೆ. ತನ್ನ ಪ್ರತಿಭೆ ಹಾಗೂ ಕನಸುಗಳ ಮೂಲಕ ಚಿತ್ರರಂಗದಲ್ಲಿ ಸಾಧನೆ ಮಾಡಲು ಪ್ರಯತ್ನಿಸುತ್ತಿದ್ದ ಯುವಕನ ಅಕಾಲಿಕ ನಿಧನ ಕುಟುಂಬಸ್ಥರು, ಸ್ನೇಹಿತರು ಹಾಗೂ ಸ್ಥಳೀಯರಲ್ಲಿ ದುಃಖದ ವಾತಾವರಣ ಮೂಡಿಸಿದೆ. ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯ ಬಿದಲೂರು ಗ್ರಾಮದ ನಿವಾಸಿ ಮಂಜುನಾಥ್ (35) ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾನೆ. ಬಾಲ್ಯದಿಂದಲೂ ಸಿನಿಮಾ ಕ್ಷೇತ್ರದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಮಂಜುನಾಥ್, - [ಕೊಟ್ಟಿಯೂರ್ ದರ್ಶನಕ್ಕೆ ಹೋಗಿದ್ದ ನೆಲಮಂಗಲದ ಯುವಕ ಸಮುದ್ರ ಪಾಲು](https://digitalvarthe.com/archives/3806) - ನೆಲಮಂಗಲ: ದೇವರ ದರ್ಶನಕ್ಕೆ ಕೇರಳಕ್ಕೆ ತೆರಳಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಯುವಕನೊಬ್ಬ ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಮೃತ ಯುವಕನನ್ನು ಬ್ಯಾಡರಹಳ್ಳಿ ನಿವಾಸಿ ಸಂತೋಷ್ (21) ಎಂದು ಗುರುತಿಸಲಾಗಿದೆ. ಸಂತೋಷ್ ತನ್ನ ಇಬ್ಬರು ಸ್ನೇಹಿತರೊಂದಿಗೆ ಕೇರಳದ ಕೊಟ್ಟಿಯೂರ್ ದೇವಸ್ಥಾನಕ್ಕೆ ದೇವರ ದರ್ಶನಕ್ಕಾಗಿ ತೆರಳಿದ್ದರು. ದೇವರ ದರ್ಶನ ಮುಗಿದ ಬಳಿಕ ಅವರು ಕಣ್ಣೂರಿನ ಕಡಲತೀರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಸಮುದ್ರದಲ್ಲಿ ಈಜಲು ತೆರಳಿದ ಸಂತೋಷ್ ಮತ್ತು ಮತ್ತೋರ್ವ ಯುವಕ ಅಲೆಗಳ ಸೆಳೆತಕ್ಕೆ - [ನೆಲಮಂಗಲದಲ್ಲಿ ಹೆಬ್ಬಾವು ಹಾವಳಿ? ಕೊನೆಗೆ ಬಯಲಾಯ್ತು ಫೋಟೋ ರಹಸ್ಯ!](https://digitalvarthe.com/archives/3799) - ನೆಲಮಂಗಲ: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಬೃಹತ್ ಗಾತ್ರದ ಹೆಬ್ಬಾವಿನ ಎಐ (AI) ಫೋಟೋವೊಂದು ನೆಲಮಂಗಲದಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಸಿದ ಘಟನೆ ಬೆಳಕಿಗೆ ಬಂದಿದೆ. ಯುವಕರ ತಮಾಷೆಯೊಂದು ಗ್ರಾಮಸ್ಥರನ್ನು ಮಾತ್ರವಲ್ಲದೆ ಉರಗ ರಕ್ಷಕರನ್ನೂ ಸಂಕಷ್ಟಕ್ಕೆ ಸಿಲುಕಿಸಿದ ಪ್ರಸಂಗ ನಡೆದಿದೆ. ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಜಕ್ಕಸಂದ್ರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮದ ಕೆಲ ಯುವಕರು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ದೈತ್ಯಾಕಾರದ ಹೆಬ್ಬಾವಿನ ಫೋಟೋ ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಫೋಟೋ ನೋಡಿದ - [ನೆಲಮಂಗಲ: ಆಟವಾಡುತ್ತಿದ್ದ ವೇಳೆ ಮೊದಲ ಮಹಡಿಯಿಂದ ಬಿದ್ದು 2 ವರ್ಷದ ಮಗು ಸಾ*](https://digitalvarthe.com/archives/3796) - ನೆಲಮಂಗಲ: ಆಟವಾಡುತ್ತಿದ್ದ ವೇಳೆ ಮೊದಲ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಎರಡು ವರ್ಷದ ಮಗು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ದುರ್ಘಟನೆ ಬೆಂಗಳೂರು ಉತ್ತರ ತಾಲೂಕಿನ ತೋಟದಗುಡ್ಡದಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ಮಗುವನ್ನು ದೀಕ್ಷಿತ್ (2) ಎಂದು ಗುರುತಿಸಲಾಗಿದ್ದು, ಈತ ಟಿ.ದಾಸರಹಳ್ಳಿ ನಿವಾಸಿಗಳಾದ ನವೀನ್ ಕುಮಾರ್ ಹಾಗೂ ಕಾವ್ಯ ದಂಪತಿಯ ಪುತ್ರನಾಗಿದ್ದಾನೆ. ಮಾಹಿತಿಯ ಪ್ರಕಾರ, ನವೀನ್ ಕುಮಾರ್ ಹಾಗೂ ಕಾವ್ಯ ದಂಪತಿ ಎರಡು ದಿನಗಳ ಹಿಂದೆ ತೋಟದಗುಡ್ಡದಹಳ್ಳಿಯಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಬಂದಿದ್ದರು. ಈ ವೇಳೆ ಮನೆಯ ಮೊದಲ - [ಲಿವ್ ಇನ್ ನಲ್ಲಿ ಇದ್ದ ಪ್ರಿಯತಮೆಯ ಕತ್ತು ಹಿಸುಕಿ ಕೊಂ* ಪ್ರಿಯತಮ](https://digitalvarthe.com/archives/3790) - ಬೆಂಗಳೂರು: ಇನ್‌ಸ್ಟಾಗ್ರಾಮ್‌ನಲ್ಲಿ ಆರಂಭವಾದ ಪರಿಚಯ, ಬಳಿಕ ಪ್ರೀತಿಗೆ ತಿರುಗಿ ಲಿವ್‌-ಇನ್‌ ಸಂಬಂಧಕ್ಕೆ ಕಾರಣವಾಗಿದ್ದ ಜೋಡಿಯ ಜೀವನ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಬೆಂಗಳೂರಿನ ಮಲ್ಲೇಶ್ವರದಲ್ಲಿ ಬೆಳಕಿಗೆ ಬಂದಿದೆ. ತನ್ನೊಂದಿಗೆ ಲಿವ್‌-ಇನ್‌ ಸಂಬಂಧದಲ್ಲಿದ್ದ ಯುವತಿಯನ್ನು ಯುವಕನೊಬ್ಬ ಕತ್ತು ಹಿಸುಕಿ ಕೊಲೆ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಆರೋಪಿ ಇದೀಗ ಪೊಲೀಸರ ವಶದಲ್ಲಿದ್ದಾನೆ. ಕೊಲೆಯಾದ ಯುವತಿಯನ್ನು ಅನುಷಾ (20) ಎಂದು ಗುರುತಿಸಲಾಗಿದ್ದು, ಬಂಧಿತ ಆರೋಪಿಯನ್ನು ಶರತ್ (25) ಎಂದು ಗುರುತಿಸಲಾಗಿದೆ. ಘಟನೆಯ ಸಂಬಂಧ ಶೇಷಾದ್ರಿಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು - [ಮೂರು ದಿನಗಳಿಂದ ನಾಪತ್ತೆಯಾಗಿದ್ದ ‘ಮಜಾಭಾರತ’ ಕಲಾವಿದ ಶ*ವಾಗಿ ಪತ್ತೆ](https://digitalvarthe.com/archives/3784) - ಬೀದರ್: ‘ಮಜಾಭಾರತ’ ಕಾಮಿಡಿ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದ ಕಲಾವಿದರೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಹಣಕುಣಿ ರಸ್ತೆಯ ಪಕ್ಕದ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಈ ಘಟನೆ ಕಲಾವಿದರ ವಲಯದಲ್ಲಿ ಹಾಗೂ ಅಭಿಮಾನಿಗಳಲ್ಲಿ ಆಘಾತ ಮೂಡಿಸಿದೆ. ಮೃತರನ್ನು ಹುಮ್ನಾಬಾದ್ ನಗರದ ಟೀಚರ್ಸ್ ಕಾಲೊನಿ ನಿವಾಸಿ ಸಿದ್ದಾರ್ಥ ಪರಶನೂರ (36) ಎಂದು ಗುರುತಿಸಲಾಗಿದೆ. ಸಿದ್ದಾರ್ಥ ಅವರು ಜೂನ್ 13ರಂದು ಸ್ನೇಹಿತರೊಂದಿಗೆ ಮನೆಯಿಂದ ಹೊರಟಿದ್ದು, ಬಳಿಕ ಮನೆಗೆ ಮರಳಿರಲಿಲ್ಲ ಎಂದು ತಿಳಿದುಬಂದಿದೆ. ಕುಟುಂಬ ಸದಸ್ಯರು ಅವರಿಗಾಗಿ - [ಕಾಲೇಜು ಶುಲ್ಕ ಕಟ್ಟಲಾಗದೇ ಜೀ* ಕ*ದುಕೊಂಡ ಬಿಸಿಎ ವಿದ್ಯಾರ್ಥಿನಿ](https://digitalvarthe.com/archives/3777) - ಕಾರವಾರ: ಕಾಲೇಜು ಶುಲ್ಕ ಪಾವತಿಸಲು ತಂದೆ ನೀಡಿದ್ದ ಹಣವನ್ನು ಪರಿಚಯಸ್ಥನೊಬ್ಬನಿಗೆ ಸಾಲವಾಗಿ ನೀಡಿದ್ದ ವಿದ್ಯಾರ್ಥಿನಿಯೊಬ್ಬಳು, ಹಣ ಮರಳಿ ಸಿಗದೆ ಹಾಗೂ ಪರೀಕ್ಷೆಯ ಹಾಲ್‌ಟಿಕೆಟ್ ದೊರೆಯದ ಕಾರಣ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೆಳಕೆ ಗ್ರಾಮದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ಗಾಯತ್ರಿ ಎಂದು ಗುರುತಿಸಲಾಗಿದ್ದು, ಆಕೆ ಭಟ್ಕಳದಲ್ಲಿ ಬಿಸಿಎ ವ್ಯಾಸಂಗ ಮಾಡುತ್ತಿದ್ದರು. ಶಿಕ್ಷಣದಲ್ಲಿ ಆಸಕ್ತಿ ಹೊಂದಿದ್ದ ಗಾಯತ್ರಿ ಕಾಲೇಜು ಶುಲ್ಕ ಪಾವತಿಸಲು ಸಿದ್ಧತೆ ನಡೆಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. - [ಮಾವನ ಜೊತೆ ಜೇನು ಮುರಿಯಲು ಹೋದ 7 ವರ್ಷದ ಬಾಲಕ ಶ*ವಾಗಿ ಪತ್ತೆ](https://digitalvarthe.com/archives/3772) - ದಾವಣಗೆರೆ: ಮಾವನೊಂದಿಗೆ ಜೇನು ಮುರಿಯಲು ತೆರಳಿದ್ದ 7 ವರ್ಷದ ಬಾಲಕ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಗಾಂಧಿನಗರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಶಶಿನಾಯ್ಕ್ ಅವರ ಪುತ್ರ ಆದಿತ್ಯ (7) ಮೃತ ಬಾಲಕನಾಗಿದ್ದು, ಘಟನೆಯು ಕುಟುಂಬಸ್ಥರು ಹಾಗೂ ಗ್ರಾಮಸ್ಥರಲ್ಲಿ ತೀವ್ರ ಆತಂಕ ಮೂಡಿಸಿದೆ. ಮಾಹಿತಿಯ ಪ್ರಕಾರ, ಬುಧವಾರ ಬೆಳಗ್ಗೆ ಆದಿತ್ಯ ತನ್ನ ಮಾವ ತಾವರೆನಾಯ್ಕ್ ಜೊತೆ ಜೇನು ಮುರಿದುಕೊಂಡು ಬರಲು ಗ್ರಾಮದ ಹೊರವಲಯಕ್ಕೆ ತೆರಳಿದ್ದ. ಸಾಮಾನ್ಯವಾಗಿ ಕೆಲವೇ ಗಂಟೆಗಳಲ್ಲಿ ಮನೆಗೆ ವಾಪಸ್ಸಾಗಬೇಕಿದ್ದ ಇಬ್ಬರೂ ಸಂಜೆಯಾದರೂ - [ಕಸಗುಡಿಸುವಂತೆ ಹೆಡ್ ಮಾಸ್ಟರ್ ಕಿರು*ಳ - ಶಾಲೆಯ 4ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿ ಆತ್ಮ*ತ್ಯೆ](https://digitalvarthe.com/archives/3767) - ಬೀದರ್: ಮುಖ್ಯ ಶಿಕ್ಷಕರ ಕಿರುಕುಳದಿಂದ ಮನನೊಂದಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯೊಬ್ಬ ಶಾಲೆಯ ನಾಲ್ಕನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೀದರ್ ನಗರದ ಪ್ರತಾಪ್ ನಗರ ಪ್ರದೇಶದಲ್ಲಿ ನಡೆದಿದೆ. ಈ ಘಟನೆ ಜಿಲ್ಲೆಯಾದ್ಯಂತ ಆಘಾತ ಮೂಡಿಸಿದ್ದು, ವಿದ್ಯಾರ್ಥಿಯ ಸಾವಿನ ಸುತ್ತ ಹಲವು ಅನುಮಾನಗಳು ಹಾಗೂ ಆರೋಪಗಳು ಕೇಳಿಬರುತ್ತಿವೆ. ಮೃತ ವಿದ್ಯಾರ್ಥಿಯನ್ನು ಶಾಂತಿನಗರ ನಿವಾಸಿ ಸಮೀರ್ (15) ಎಂದು ಗುರುತಿಸಲಾಗಿದೆ. ಸಮೀರ್ ಸ್ಥಳೀಯ ಖಾಸಗಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿದ್ದನು. ಪ್ರಥಮ ತರಗತಿಯಿಂದಲೇ ಇದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಸಮೀರ್ - [ಒಂದೇ ಕುಟುಂಬದ ,ತಂದೆ, ತಾಯಿ, ಮಗ ಅನುಮಾನಾಸ್ಪದ ಸಾ*](https://digitalvarthe.com/archives/3760) - ಮಂಡ್ಯ: ಜಿಲ್ಲೆಯ ನೆಹರು ನಗರದಲ್ಲಿ ಮನಕಲಕುವ ಘಟನೆ ಬೆಳಕಿಗೆ ಬಂದಿದ್ದು, ಒಂದೇ ಕುಟುಂಬದ ಮೂವರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಮೃತರನ್ನು ಪ್ರಭಾಕರ್, ಅವರ ಪತ್ನಿ ಜ್ಯೋತಿ ಹಾಗೂ ಪುತ್ರ ಸಂತೋಷ್ ಎಂದು ಗುರುತಿಸಲಾಗಿದೆ. ಮಾಹಿತಿಯ ಪ್ರಕಾರ, ಜ್ಯೋತಿ ಮತ್ತು ಸಂತೋಷ್ ಅವರು ಕಳೆದ ರಾತ್ರಿ ತಮ್ಮ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇಬ್ಬರ ಸಾವಿಗೆ ನಿಖರ ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯರಲ್ಲಿ ಆತಂಕ ಮತ್ತು ಆಘಾತ ಮೂಡಿದೆ. ಇದೇ ವೇಳೆ ಇಂದು - [ನೇ* ಬಿಗಿದ ಸ್ಥಿತಿಯಲ್ಲಿ ಮಾಜಿ ಪುರಸಭೆ ಅಧ್ಯಕ್ಷೆಯ ಪುತ್ರಿ ಶ* ಪತ್ತೆ](https://digitalvarthe.com/archives/3752) - ಮೈಸೂರು: ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯೊಬ್ಬರ ಶವ ಪತ್ತೆಯಾಗಿದ್ದು, ಈ ಸಾವಿನ ಹಿಂದೆ ಪತಿ ಹಾಗೂ ಅವರ ಕುಟುಂಬಸ್ಥರ ಕೈವಾಡವಿದೆ ಎಂದು ಮೃತೆಯ ಪೋಷಕರು ಆರೋಪಿಸಿರುವ ಘಟನೆ ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆ ಕುಟುಂಬಸ್ಥರಲ್ಲಿ ತೀವ್ರ ಆಘಾತ ಮತ್ತು ದುಃಖಕ್ಕೆ ಕಾರಣವಾಗಿದೆ. ಮೃತೆಯನ್ನು ಸಂಧ್ಯಾ (30) ಎಂದು ಗುರುತಿಸಲಾಗಿದೆ. ಇವರು ಹುಣಸೂರು ಪುರಸಭೆಯ ಮಾಜಿ ಅಧ್ಯಕ್ಷೆ ಗೀತಾ ನಿಂಗರಾಜು ಅವರ ಪುತ್ರಿಯಾಗಿದ್ದಾರೆ. ಸಂಧ್ಯಾ ಅವರು ಮೈಸೂರಿನ ಸರಸ್ವತಿಪುರಂನ ಜವರೇಗೌಡ ಉದ್ಯಾನವನದ ಸಮೀಪದಲ್ಲಿರುವ ಮನೆಯಲ್ಲಿ - [ನೆಲಮಂಗಲ: ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಯುವಕ ಅಪ*ತದಲ್ಲಿ ಬ*](https://digitalvarthe.com/archives/3746) - ನೆಲಮಂಗಲ: ಕೆಲಸ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದ ವೇಳೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಲಕ್ಕೆನಹಳ್ಳಿ ಸಮೀಪ ನಡೆದಿದೆ. ಈ ದುರ್ಘಟನೆಯಿಂದ ಮೃತನ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳೀಯರಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ. ಮೃತ ಯುವಕನನ್ನು ನೆಲಮಂಗಲ ತಾಲೂಕಿನ ಬಾಣಸವಾಡಿ ಗ್ರಾಮದ ನಿವಾಸಿ ನರಸಿಂಹ ಮೂರ್ತಿ (27) ಎಂದು ಗುರುತಿಸಲಾಗಿದೆ. ಅವರು ಮಾಕಳಿ ಪ್ರದೇಶದಲ್ಲಿರುವ ಖಾಸಗಿ ವೇರ್‌ಹೌಸ್‌ನಲ್ಲಿ ಕೆಲಸ ಮಾಡುತ್ತಿದ್ದು, ಎಂದಿನಂತೆ ಕರ್ತವ್ಯ ಮುಗಿಸಿಕೊಂಡು ಬೈಕ್‌ನಲ್ಲಿ ತಮ್ಮ - [ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಮಹಿಳೆಯ ದಾರುಣ ಅಂ**](https://digitalvarthe.com/archives/3743) - ಬೆಂಗಳೂರು: ಮನೆಯಿಂದ ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆಯೊಬ್ಬರು ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ದುರ್ಘಟನೆ ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಜ್ಯೋತಿ ಎಂದು ಗುರುತಿಸಲಾಗಿದೆ. ಜ್ಯೋತಿ ಅವರ ಪತಿ ಶರತ್ ಕುಮಾರ್ ಚಾಲಕರಾಗಿ ಕೆಲಸ ಮಾಡುತ್ತಿದ್ದು, ದಂಪತಿ ನಡುವೆ ಕೆಲ ದಿನಗಳಿಂದ ಕುಟುಂಬ ಕಲಹ ನಡೆಯುತ್ತಿತ್ತು ಎಂದು ತಿಳಿದುಬಂದಿದೆ. ಜ್ಯೋತಿ ಅವರಿಗೆ ಪತಿ ವರದಕ್ಷಿಣೆ ಸಂಬಂಧ ಕಿರುಕುಳ ನೀಡುತ್ತಿದ್ದರು ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಕಿರುಕುಳದಿಂದ ಮಾನಸಿಕವಾಗಿ ನೊಂದಿದ್ದ ಜ್ಯೋತಿ ನಾಲ್ಕು - [ಪತಿಯ ಸಾವಿನ ಖಿನ್ನತೆಯಲ್ಲಿ ಸ್ವಂತ ಮಕ್ಕಳ ಕತ್ತು ಹಿಸು* ಕೊಂ* ತಾಯಿ](https://digitalvarthe.com/archives/3739) - ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಆಲಂಗೂರು ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆೊಂದು ನಡೆದಿದ್ದು, ಪತಿಯ ಸಾವಿನಿಂದ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಮಹಿಳೆಯೊಬ್ಬಳು ತನ್ನ ಇಬ್ಬರು ಪುಟ್ಟ ಮಕ್ಕಳನ್ನು ಕತ್ತು ಹಿಸುಕಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಬಳಿಕ ಆಕೆ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದು, ಸ್ಥಳೀಯರು ಸಮಯೋಚಿತವಾಗಿ ರಕ್ಷಣೆ ಮಾಡಿದ್ದಾರೆ. ಮೃತ ಮಕ್ಕಳನ್ನು ಸರಸ್ವತಿ (3) ಹಾಗೂ ಹೇಮಾಶ್ರೀ (1) ಎಂದು ಗುರುತಿಸಲಾಗಿದ್ದು, ಆರೋಪಿಯಾಗಿರುವ ತಾಯಿ ಬುಜ್ಜಮ್ಮ (22) ಮೂಲತಃ ಆಂಧ್ರಪ್ರದೇಶದ ವಿನಾಯಕಪುರಂ ನಿವಾಸಿಯಾಗಿದ್ದಾಳೆ. ಬುಜ್ಜಮ್ಮ ಹಾಗೂ - [ಡ್ರಾಪ್‌ ಕೊಡುವ ನೆಪದಲ್ಲಿ ದೌರ್ಜ* ಕೃತ್ಯ – ಅ*ಚಾರ,ಕೊ* ಬೆದರಿಕೆಗೆ ಹೆದರಿ ಬೈಕ್‌ನಿಂದ ಜಿಗಿದ ಬಾಲಕಿ](https://digitalvarthe.com/archives/3736) - ಹಾಸನ: ಕಾಲೇಜಿಗೆ ಡ್ರಾಪ್‌ ನೀಡುವ ನೆಪದಲ್ಲಿ ಪರಿಚಯಸ್ಥ ಅಪ್ರಾಪ್ತ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ ಆಘಾತಕಾರಿ ಘಟನೆ ಹಾಸನದಲ್ಲಿ ನಡೆದಿದೆ. ಲಭ್ಯವಾದ ಮಾಹಿತಿಯ ಪ್ರಕಾರ, ಪದವಿ ಶಿಕ್ಷಣ ಪಡೆಯುತ್ತಿರುವ ಯುವಕನೊಬ್ಬ ತನ್ನ ಪರಿಚಯದ ಅಪ್ರಾಪ್ತ ಬಾಲಕಿಗೆ ಕಾಲೇಜಿಗೆ ಬಿಟ್ಟು ಬರುತ್ತೇನೆ ಎಂದು ಹೇಳಿ ಬೈಕ್‌ನಲ್ಲಿ ಕರೆದೊಯ್ದಿದ್ದಾನೆ. ಬಳಿಕ ಆಕೆಯನ್ನು ಜನ ಸಂಚಾರ ಕಡಿಮೆ ಇರುವ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿರುವ ಆರೋಪ ಕೇಳಿಬಂದಿದೆ. ಘಟನೆಯ ಬಳಿಕ ಬಾಲಕಿಯನ್ನು ಮರಳಿ ಕರೆದುಕೊಂಡು ಬರುತ್ತಿದ್ದ - [ಕರ್ನಾಟಕದ ಹೆಮ್ಮೆ: ಡಾ. ಅಫ್ಸರ್ ಹಿಂದೂಸ್ತಾನಿಗೆ ಅಂತರರಾಷ್ಟ್ರೀಯ ಶ್ರೇಷ್ಠತಾ ಪ್ರಶಸ್ತಿ](https://digitalvarthe.com/archives/3732) - ಬೆಂಗಳೂರು/ಚಿಕ್ಕಮಗಳೂರು: ವಿ ಸ್ಟಾರ್ ವೆಲ್‌ನೆಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸಂಸ್ಥಾಪಕ ಹಾಗೂ ಸಿಇಒ ಡಾ. ಅಫ್ಸರ್ ಹಿಂದೂಸ್ತಾನಿ ಅವರು ಅಂತರರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ "ಅಂತರರಾಷ್ಟ್ರೀಯ ಶ್ರೇಷ್ಠತಾ ಪ್ರಮಾಣಪತ್ರ" (Certificate for International Excellence) ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಮೆರಿಕ ಮೂಲದ ಗ್ಲೋಬಲ್ ರಿಸರ್ಚ್ ಅಂಡ್ ಫೌಂಡೇಶನ್ ಸಂಸ್ಥೆಯು ಆರೋಗ್ಯ, ಆಯುರ್ವೇದ ಮತ್ತು ವೆಲ್‌ನೆಸ್ ಕ್ಷೇತ್ರದಲ್ಲಿ ಅವರು ಸಲ್ಲಿಸಿರುವ ವಿಶಿಷ್ಟ ಸೇವೆಯನ್ನು ಪರಿಗಣಿಸಿ ಈ ಗೌರವವನ್ನು ಪ್ರದಾನ ಮಾಡಿದೆ. ಚಿಕ್ಕಮಗಳೂರಿನವರಾದ ಡಾ. ಅಫ್ಸರ್ ಹಿಂದೂಸ್ತಾನಿ ಅವರು ಕಳೆದ 25 ವರ್ಷಗಳಿಂದ - [ಅನೈ*ಕ ಸಂಬಂಧ ಪ್ರಶ್ನಿಸಿದ ಅಪ್ರಾಪ್ತ ಮಗನನ್ನು ಕೊ* ಮಾಡಿದ ತಾಯಿ](https://digitalvarthe.com/archives/3729) - ಕರ್ನೂಲ್: ಅನೈತಿಕ ಸಂಬಂಧವನ್ನು ಪ್ರಶ್ನಿಸುತ್ತಿದ್ದ ತನ್ನ ಸ್ವಂತ ಮಗನನ್ನೇ ತಾಯಿ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿರುವ ಬೆಚ್ಚಿಬೀಳಿಸುವ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಆದೋನಿ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ. ಕೊಲೆ ಬಳಿಕ ಬಾಲಕನ ಮೃತದೇಹವನ್ನು ಸ್ಮಶಾನದಲ್ಲಿ ಹೂತು ಹಾಕಿ, ನಂತರ ಮಗ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದ ತಾಯಿ, ತನಿಖೆ ಚುರುಕುಗೊಳಿಸುವಂತೆ ಹೈಕೋರ್ಟ್ ಮೆಟ್ಟಿಲೇರಿರುವುದು ಪ್ರಕರಣಕ್ಕೆ ಮತ್ತಷ್ಟು ಸಂಚಲನ ತಂದಿದೆ. ಮೃತ ಬಾಲಕನನ್ನು 15 ವರ್ಷದ ವೀರೇಂದ್ರ ಎಂದು ಗುರುತಿಸಲಾಗಿದೆ. ಪ್ರಕರಣದಲ್ಲಿ ವೀರೇಂದ್ರನ ತಾಯಿ ಗಂಗಮ್ಮ - [ನೆಲಮಂಗಲ:ಹಾಡುಹಗಲೇ ಚಾಕು ತೋರಿಸಿ ಬಂಗಾರದ ಅಂಗಡಿ ದೋಚಿದ ದರೋ*ಕೋ*ರು](https://digitalvarthe.com/archives/3725) - ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಟಿ. ಬೇಗೂರಿನಲ್ಲಿ ಹಾಡಹಗಲೇ ನಡೆದ ಸಿನಿಮೀಯ ಶೈಲಿಯ ದರೋಡೆ ಪ್ರಕರಣ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಬೈಕ್‌ನಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳು ಬಂಗಾರದ ಅಂಗಡಿಗೆ ನುಗ್ಗಿ, ಅಲ್ಲಿದ್ದವರನ್ನು ಡ್ಯಾಗರ್ ತೋರಿಸಿ ಬೆದರಿಸಿ ಬಂಗಾರದ ಉಂಗುರಗಳನ್ನು ದೋಚಿ ಪರಾರಿಯಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ನೆಲಮಂಗಲ ಭಾಗದಲ್ಲಿ ಕಳ್ಳತನ ಮತ್ತು ದರೋಡೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಘಟನೆ ಸಾರ್ವಜನಿಕರಲ್ಲಿ ಭದ್ರತಾ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಮಾಹಿತಿಯ ಪ್ರಕಾರ, ಮೂವರು ಆರೋಪಿಗಳು ಬೈಕ್‌ನಲ್ಲಿ ಬಂದು - [ನೆಲಮಂಗಲ: ಅರ್ಧಕ್ಕೆ ನಿಂತ ಕಾಮಗಾರಿ,ಪಂಚಾಯ್ತಿಗೆ ಗ್ರಾಮಸ್ಥರ ಮುತ್ತಿಗೆ](https://digitalvarthe.com/archives/3718) - ನೆಲಮಂಗಲ: ತಾಲೂಕಿನ ಕುಲುವನಹಳ್ಳಿ ಗ್ರಾಮದಲ್ಲಿನ ಹರಿಜನರ ಕಾಲೋನಿಯ ಮೂರು ಬೀದಿಗಳಲ್ಲಿ ಚರಂಡಿ ದುರಸ್ಥಿ ಕಾಮಗಾರಿ ಮಾಜಿ ಗ್ರಾ.ಪಂ. ಉಪಾಧ್ಯಕ್ಷ ಹಾಗೂ ಅಧ್ಯಕ್ಷೆ ನಡುವಿನ ಹಗ್ಗಾಜಗ್ಗಾಟದಿಂದ ಕಾಮಗಾರಿ ಸ್ಥಗಿತವಾದ ಹಿನ್ನಲೆ ಗ್ರಾಮಸ್ಥರು ಕುಲುವನಹಳ್ಳಿ ಗ್ರಾ.ಪಂ.ಗೆ ಮುತ್ತಿಗೆ ಹಾಕಿ ಸೋಮವಾರ ಪ್ರತಿಭಟನೆ ನಡೆಸಿದರು. ಕಾಲೋನಿಯ ನಿವಾಸಿ ಕೃಷ್ಣಪ್ಪ ಮಾತನಾಡಿ,ಕಳೆದ ಆರು ತಿಂಗಳ ಹಿಂದೆ ಕಾಮಗಾರಿ ಪ್ರಾರಂಭವಾಗಿ ಚರಂಡಿಗಳ ಗುಂಡಿ ತೆಗೆದು, ಅರ್ಧಕ್ಕೆ ಮೊಟಕು ಗೊಳಿಸಿದ ಹಿನ್ನಲೆ, ಇದೀಗ ಮೂರು ದಿನಗಳಿಂದ ಭಾರಿ ಮಳೆಯಿಂದ ಚರಂಡಿಗಳೇಲ್ಲಾ ನೀರು ಭರ್ತಿಯಾಗಿ, ಹರಿಜನ ಸಮುದಾಯದ - [ಸಿದ್ದರಾಮಯ್ಯಗೆ ಸರ್ಕಾರದಲ್ಲಿ ಉನ್ನತ ಸ್ಥಾನ ಮಾನ ನೀಡಬೇಕು: ಕುರುಬ ಸಮುದಾಯದ ಆಗ್ರಹ](https://digitalvarthe.com/archives/3714) - ಸಿದ್ದರಾಮಯ್ಯನವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ನಮ್ಮ ಸಮಾಜಕ್ಕೆ ಹಿಂದುಳಿದ ವರ್ಗ ಸಮಾಜಕ್ಕೆ ನೋವಾಗಿದ್ದರು ಸಿದ್ದರಾಮಯ್ಯನವರು ನುಡಿದಂತ ನಡೆದಿರುವುದರಿಂದ ನಮಗೆ ಎಮ್ಮೆ ಅನಿಸುತ್ತದೆ ಅವರ ಸ್ಥಾನ ತುಂಬಲು ಅವರ ಪುತ್ರ ಡಾಕ್ಟರ್ ಯತೆಂದ್ರ ಸಿದ್ದಮಯ್ಯನವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿ ಜೊತೆಗೆ ಉತ್ತಮ ಸಚಿವ ಸ್ಥಾನವನ್ನು ನೀಡಬೇಕು ಎಂದು ವರುಣ ಕ್ಷೇತ್ರದ ಕುರುಬ ಸಮಾಜದ ಮುಖಂಡರು ಆಗ್ರಹಿಸಿದ್ದಾರೆ ತಾಂಡವಪುರ : ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಳೆದ ಮೂರು ವರ್ಷಗಳಿಂದ ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನೀಡಿ ಬಡವರ ಪರವಾದ ಯೋಜನೆಗಳನ್ನು - [ಆಲದ ಮರ ಬಿದ್ದು ಮಹಿಳೆ ಸಾ**ವು](https://digitalvarthe.com/archives/3710) - ಯಳಂದೂರು: ತಾಲೂಕಿನ ಯರಗಂಬಳ್ಳಿ ಗ್ರಾಮದಲ್ಲಿ ಆಲದ ಮರ ಬಿದ್ದು ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಭಾನುವಾರ ಸಂಜೆ ನಡೆದಿದೆ. ಗ್ರಾಮದ ಆದಿ ಜಾಂಬವರ ಬೀದಿಯ ನಿವಾಸಿ ಮಹದೇವಮ್ಮ (55) ಎಂಬುವರೇ ಮೃತಪಟ್ಟ ದುರ್ದೈವಿಯಾಗಿದ್ದಾರೆ. ಗುಂಬಳ್ಳಿ ಗ್ರಾಮದಿಂದ ಯರಗಂಬಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿರುವ ಹಾಲು ಶಿಥಲೀಕರಣ ಕೇಂದ್ರದ ಬಳಿ ಇರುವ ದೇಗುಲದಲ್ಲಿ ಪೂಜೆ ಮುಗಿಸಿ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಮರ ಇದ್ದಕ್ಕಿದ್ದಂತೆ ಬಿದ್ದಿದೆ. ಇದು ದೊಡ್ಡ ಆಲದ ಮರವಾಗಿದ್ದು ಇದರ ತಳಭಾಗದಲ್ಲಿ ಕಂದಕ ಉಂಟಾಗಿತ್ತು. ಕಳೆದ ಎರಡು ದಿನಗಳಿಂದ ಸುರಿಯುತ್ತಿದ್ದ - [ತ್ರಿಕೋನ ಪ್ರೇಮಕ್ಕೆ ಯುವಕ ಬ*ಲಿ – ನಾಟಕ ನೋಡಲು ಹೋದ 18ರ ಯುವಕ ಹೆ*ಣವಾಗಿ ಪತ್ತೆ](https://digitalvarthe.com/archives/3705) - ಬಾಗಲಕೋಟೆ: ಜಿಲ್ಲೆಯ ಬೀಳಗಿ ತಾಲೂಕಿನ ಗಿರಿಸಾಗರ ಗ್ರಾಮದಲ್ಲಿ ಕೆಲ ದಿನಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ 18 ವರ್ಷದ ಯುವಕನ ಪ್ರಕರಣ ಇದೀಗ ಬೆಚ್ಚಿಬೀಳಿಸುವ ತಿರುವು ಪಡೆದುಕೊಂಡಿದೆ. ಆರಂಭದಲ್ಲಿ ನಾಪತ್ತೆ ಪ್ರಕರಣವೆಂದು ಭಾವಿಸಲಾಗಿದ್ದ ಘಟನೆ, ತನಿಖೆಯ ವೇಳೆ ಕ್ರೂರ ಹತ್ಯೆ ಪ್ರಕರಣವಾಗಿ ಬಯಲಾಗಿದ್ದು, ತ್ರಿಕೋನ ಪ್ರೇಮಕಥೆಯೇ ಈ ಕೃತ್ಯದ ಹಿಂದಿನ ಪ್ರಮುಖ ಕಾರಣ ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಗಿರಿಸಾಗರ ಗ್ರಾಮದ ನಿವಾಸಿ ವಿಕಾಸ್ ದಳವಾಯಿ (18) ಹತ್ಯೆಗೀಡಾದ ಯುವಕನಾಗಿದ್ದು, ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ವಿಚಾರವೇ ಆತನ ಜೀವಕ್ಕೆ ಕಂಟಕವಾಗಿದೆ - [ಹಣ ಡಬಲ್ ಮಾಡುವ ದಂಧೆ,ಸಾಕ್ಷಿಯ ಹ*ತ್ಯೆ-ಮಾಜಿ ಸದಸ್ಯ ಅರೆಸ್ಟ್](https://digitalvarthe.com/archives/3699) - ಚಿತ್ರದುರ್ಗ: ಹಣ ಡಬ್ಲಿಂಗ್ ದಂಧೆ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಜಿಲ್ಲೆಯ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಚಂದ್ರಶೇಖರ್ ಅಲಿಯಾಸ್ ಕೋಟಾನೋಟ್ ಚಂದ್ರ ಎಂದು ಗುರುತಿಸಲಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ಮೃತ ಮಲ್ಲಿಕಾರ್ಜುನ (40) ಅವರಿಗೆ ಸಾಲ (ಲೋನ್) ದೊರಕಿಸಿಕೊಡುವುದಾಗಿ ನಂಬಿಸಿ ಚಂದ್ರಶೇಖರ್ ವಂಚನೆ ನಡೆಸಿದ್ದಾನೆ ಎನ್ನಲಾಗಿದೆ. ಅಲ್ಲದೆ, ಮಲ್ಲಿಕಾರ್ಜುನ ಅವರ ಬ್ಯಾಂಕ್ ಖಾತೆಯನ್ನು ಬಳಸಿಕೊಂಡು ಹಣ ಡಬ್ಲಿಂಗ್ ದಂಧೆ ನಡೆಸಲಾಗಿತ್ತು ಎಂದು ಆರೋಪಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, - [ಚಲಿಸುತ್ತಿದ್ದ ಕಾರಿನ ಟೈಯರ್ ಬ್ಲಾಸ್ಟ್‌ ಆಗಿ ಭೀಕರ ಅಪ*ಘಾ*ತ - ಐವರು ಸ್ಥಳದಲ್ಲೇ ದುರ್ಮ*ಣ](https://digitalvarthe.com/archives/3692) - ಚಿತ್ರದುರ್ಗ: ಚಲಿಸುತ್ತಿದ್ದ ಕಾರಿನ ಟೈಯರ್ ಸ್ಫೋಟಗೊಂಡ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ದುರ್ಮರಣಕ್ಕೀಡಾದ ದಾರುಣ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ತುಮಕೂರ್ಲಹಳ್ಳಿ ಗೇಟ್ ಸಮೀಪ ನಡೆದಿದೆ. ಮೃತರನ್ನು ಚಳ್ಳಕೆರೆ ಮೂಲದ ಛಾಯಾಗ್ರಾಹಕರಾದ ರಾಘವೇಂದ್ರ, ರುದ್ರೇಶ್, ಸೋಮ, ಮಲ್ಲಿಕಾರ್ಜುನ ಹಾಗೂ ಪ್ರಮೋದ್ ಎಂದು ಗುರುತಿಸಲಾಗಿದೆ. ಇವರು ಎಲ್ಲರೂ ಒಂದೇ ಕಾರಿನಲ್ಲಿ ಬಳ್ಳಾರಿಯಿಂದ ಚಳ್ಳಕೆರೆಗೆ ಹಿಂದಿರುಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಮಾಹಿತಿಯ ಪ್ರಕಾರ, - [ಅಪ*ಘಾ*ತದಲ್ಲಿ ಸಾ**ವನ್ನಪ್ಪಿದ ಮಹಿಳೆಯ ಚಿನ್ನಾಭರಣ ಕಳ್ಳತನ:ಆರೋಪಿ ಅರೆಸ್ಟ್‌](https://digitalvarthe.com/archives/3688) - ಉಡುಪಿ ಜಿಲ್ಲೆಯಲ್ಲಿ ಮಾನವೀಯತೆಯನ್ನೇ ಪ್ರಶ್ನಿಸುವಂತ ಅಮಾನವೀಯ ಘಟನೆ ಒಂದು ಬೆಳಕಿಗೆ ಬಂದಿದ್ದು, ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಮಹಿಳೆಯ ಮೈಮೇಲಿದ್ದ ಚಿನ್ನಾಭರಣಗಳನ್ನು ಕಳವು ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ದುರ್ಘಟನೆಯ ವೇಳೆ ಗಾಯಾಳುಗಳನ್ನು ರಕ್ಷಿಸುವ ಕಾರ್ಯ ನಡೆಯುತ್ತಿದ್ದ ಗೊಂದಲದ ಮಧ್ಯೆಯೇ ಮೃತ ಮಹಿಳೆಯ ಮೈಮೇಲಿದ್ದ ಚಿನ್ನಾಭರಣಗಳನ್ನು ಕದ್ದಿರುವುದು ಸಮಾಜದಲ್ಲಿ ಮಾನವೀಯ ಮೌಲ್ಯಗಳ ಕುಸಿತದ ಬಗ್ಗೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ದುರ್ಘಟನೆ ಕೊಲ್ಲೂರು ಸಮೀಪದ ದಳಿಯಲ್ಲಿ ಸಂಭವಿಸಿತ್ತು. ಕೇರಳ ಮೂಲದ ಪ್ರವಾಸಿಗರನ್ನು - [ನೆಲಮಂಗಲ: ಕುಟುಂಬ ಕಲಹ ಹಿನ್ನೆಲೆ ಆಟೋ ಚಾಲಕ ಅನುಮಾನಾಸ್ಪದ ಸಾ**](https://digitalvarthe.com/archives/3684) - ಕುಟುಂಬ ಕಲಹ ಹಿನ್ನೆಲೆ ಆಟೋ ಚಾಲಕ ಅನುಮಾನಾಸ್ಪದ ಸಾವು ಬೆಂಗಳೂರು ಉತ್ತರ ತಾಲೂಕಿನ ಶಿವನಪುರದಲ್ಲಿ ಆಟೋ ಚಾಲಕನೊಬ್ಬ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ. ಮೃತರನ್ನು ಸಾಗರ್ (30) ಎಂದು ಗುರುತಿಸಲಾಗಿದೆ. ಕುಟುಂಬದವರ ಹೇಳಿಕೆಯ ಪ್ರಕಾರ, ಬುಧವಾರ ರಾತ್ರಿ ಸಾಗರ್ ಮತ್ತು ಪತ್ನಿಯ ನಡುವೆ ವಾಗ್ವಾದ ನಡೆದಿದೆ. ಬಳಿಕ ಪತ್ನಿಯ ತಾಯಿ ಹಾಗೂ ತಂಗಿ ಮನೆಗೆ ಬಂದು ಗಲಾಟೆ ನಡೆಸಿದ್ದು, ಸಾಗರ್ ಜೊತೆ ತಕರಾರು ನಡೆದಿದೆ ಎನ್ನಲಾಗಿದೆ. ಈ ಘಟನೆ ಬಳಿಕ ಪತ್ನಿ ತವರು ಮನೆಗೆ - [ಬಟ್ಟೆ ತೊಳೆಯಲು ಹೋಗಿದ್ದ ಬಾಲಕಿಯರು ನೀರಲ್ಲಿ ಮುಳುಗಿ ದುರ್ಮ*ರಣ](https://digitalvarthe.com/archives/3681) - ಕೊಪ್ಪಳ ಜಿಲ್ಲೆಯಲ್ಲಿ ಮನಕಲಕುವ ದುರ್ಘಟನೆ ನಡೆದಿದ್ದು, ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಬಾಲಕಿಯರು ಸಾವನ್ನಪ್ಪಿದ್ದಾರೆ. ಬಟ್ಟೆ ತೊಳೆಯಲು ತೆರಳಿದ್ದ ವೇಳೆ ಕಾಲು ಜಾರಿ ನೀರಿಗೆ ಬಿದ್ದ ಪರಿಣಾಮ ಈ ದುರಂತ ಸಂಭವಿಸಿದ್ದು, ಮೃತ ಬಾಲಕಿಯರ ಕುಟುಂಬಗಳಲ್ಲಿ ಆಕ್ರಂದನ ಮೇಳೈಸಿದೆ. ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಯರೇಹಂಚಿನಾಳ ಗ್ರಾಮದ ಸಮೀಪ ಈ ದುರ್ಘಟನೆ ನಡೆದಿದೆ. ಮೃತಪಟ್ಟ ಬಾಲಕಿಯರನ್ನು ಗದಗ ಜಿಲ್ಲೆಯ ತಿಮ್ಮಾಪೂರ ಗ್ರಾಮದ ಲಕ್ಷ್ಮವ್ವ ಹರಣಸಿಕಾರಿ (15) ಹಾಗೂ ಮುತ್ತವ್ವ ಹರಣಸಿಕಾರಿ (8) ಎಂದು ಗುರುತಿಸಲಾಗಿದೆ. ಮಾಹಿತಿ ಪ್ರಕಾರ, - [ನೆಲಮಂಗಲ: ದಪ್ಪ ಇದ್ದೀಯಾ “ನಿನಗೆ ಮಗು ಆಗಲ್ಲ” ಎಂದು ಅವಮಾನ;ಗೃಹಿಣಿ ಆ*ತ್ಮಹ*ತ್ಯೆ](https://digitalvarthe.com/archives/3678) - ನೆಲಮಂಗಲದಲ್ಲಿ ಮನಕಲಕುವ ಘಟನೆ ನಡೆದಿದ್ದು, ಪತಿಯ ನಿರಂತರ ಕಿರುಕುಳಕ್ಕೆ ಬೇಸತ್ತು ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. “ನೀನು ದಪ್ಪ ಇದ್ದೀಯಾ, ನಿನಗೆ ಮಗು ಆಗಲ್ಲ” ಎಂದು ಅವಮಾನಿಸಿ ಮಾನಸಿಕವಾಗಿ ಹಿಂಸಿಸುತ್ತಿದ್ದ ಪತಿಯ ವರ್ತನೆಗೆ ಬೇಸತ್ತ ಮಹಿಳೆ ಕೊನೆಗೆ ಜೀವಕ್ಕೆ ತೆರೆ ಎಳೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಶಿವಲೀಲಾ ಎಂದು ಗುರುತಿಸಲಾಗಿದೆ. ಮೂಲತಃ ಕಲಬುರಗಿ ಮೂಲದ ಶಿವಲೀಲಾ ಸುಮಾರು ಆರು ವರ್ಷಗಳ ಹಿಂದೆ ಕೆಲಸದ ಹುಡುಕಾಟದಲ್ಲಿ ಬೆಂಗಳೂರಿನ ಕಾಟನ್‌ಪೇಟೆ ಭಾಗಕ್ಕೆ ಬಂದಿದ್ದರು. ಈ ವೇಳೆ ಲಕ್ಷ್ಮಣ - [ಪ್ರೀತಿಗೆ ವಿರೋಧ: 17 ವರ್ಷದ ಮಗಳನ್ನು ಕೊಂ*ದ ತಂದೆ](https://digitalvarthe.com/archives/3669) - ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾನವೀಯತೆಯನ್ನೇ ಬೆಚ್ಚಿಬೀಳಿಸುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪ್ರೀತಿಯ ಸಂಬಂಧದ ವಿಚಾರವಾಗಿ ಕುಟುಂಬದಲ್ಲಿ ಉಂಟಾದ ಕಲಹ ಕೊನೆಗೆ ಅಪ್ರಾಪ್ತ ವಯಸ್ಸಿನ ಮಗಳ ಹತ್ಯೆಯಲ್ಲಿ ಅಂತ್ಯಗೊಂಡಿದ್ದು, ಸ್ವತಃ ತಂದೆಯೇ ತನ್ನ ಮಗಳನ್ನು ಕೊಲೆ ಮಾಡಿದ ಆರೋಪದಲ್ಲಿ ಪೊಲೀಸರ ಬಂಧನಕ್ಕೊಳಗಾಗಿದ್ದಾನೆ. ಈ ಘಟನೆ ಗ್ರಾಮಸ್ಥರನ್ನು ಶಾಕ್‌ಗೆ ತಳ್ಳಿದ್ದು, ಸಮಾಜದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಬಂಧಿತ ಆರೋಪಿಯನ್ನು ಶಿರಾ ತಾಲೂಕಿನ ನಿಂಬೆಮರದಹಳ್ಳಿಯ ನಿವಾಸಿ ತಿಮ್ಮರಾಯಪ್ಪ ಎಂದು ಗುರುತಿಸಲಾಗಿದೆ. ಮೃತ ಬಾಲಕಿಯನ್ನು - [ಟೀ ಅಂಗಡಿ ಬಳಿ ಶುರುವಾದ ಜಗಳ; ವ್ಯಕ್ತಿಯನ್ನು ಹೊಡೆದು ಕೊ**ದ ಸೈಕೋ Tea Stall Argument Turns F*tal; Man K*ll*d With Wooden Stick](https://digitalvarthe.com/archives/3665) - ದೊಡ್ಡಬಳ್ಳಾಪುರ: ಕೇವಲ 200 ರೂಪಾಯಿ ಸಾಲದ ವಿಚಾರ ಕೊನೆಗೆ ಒಂದು ಜೀವ ಬಲಿಯಾಗುವಂತೆ ಮಾಡಿದ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಅಪ್ಪಕಾರನಹಳ್ಳಿ ಗೇಟ್ ಬಳಿ ನಡೆದಿದೆ. ಹಳೆಯ ಸಾಲದ ಹಣ ಕೇಳಿದ್ದಕ್ಕೆ ಕೋಪಗೊಂಡ ವ್ಯಕ್ತಿಯೊಬ್ಬ, ನೀಲಗಿರಿ ಮರದ ದೊಣ್ಣೆಯಿಂದ ಮನಸೋಯಿಚ್ಚೆ ಹಲ್ಲೆ ನಡೆಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಮೃತಪಟ್ಟಿದ್ದಾರೆ. ಮೃತರನ್ನು ದೊಡ್ಡಬಳ್ಳಾಪುರ ತಾಲೂಕಿನ (Doddaballapura Taluk) ದ್ಯಾವಸಂದ್ರ ಗ್ರಾಮದ ನಿವಾಸಿ ಮಂಜುನಾಥ್ (40) ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧ ಮುನಿರಾಜ್ (41) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ## Pages - [Digital Varthe – Bengaluru Rural’s Emerging Hyperlocal News Network](https://digitalvarthe.com/about-digital-varthe) - Digital Varthe: The Rising Voice of Bengaluru Rural Journalism In a rapidly evolving digital media landscape where grassroots voices are often overshadowed by mainstream narratives, Digital Varthe has emerged as one of Bengaluru Rural’s most influential hyperlocal news platforms. Built on the foundation of fast, reliable, and community-focused journalism, the platform has become a trusted - [Digital Varthe – Bengaluru Rural’s Influential Hyperlocal News Network](https://digitalvarthe.com/digital-varthe-bengaluru-rurals-influential-hyperlocal-news-network) - Digital Varthe has emerged as one of the most impactful hyperlocal digital media platforms in the Bengaluru and Bengaluru Rural region, known for its grassroots journalism, civic activism, and strong public engagement. With a growing digital audience and deep local reach, Digital Varthe has built credibility by consistently highlighting public issues, political developments, governance failures, - [ABOUT US](https://digitalvarthe.com/about-us-2) - Digital Varthe – Kannada Digital News Channel & Daily Newspaper 1. Introduction Digital Varthe is a Karnataka-based Kannada digital news channel and daily newspaper headquartered in Nelamangala, Bengaluru Rural District. The platform focuses on hyperlocal journalism, civic issues, political developments, and community storytelling through digital broadcasting and structured newspaper publishing. Digital Varthe operates as a ## Categories - [Uncategorized](https://digitalvarthe.com/archives/category/uncategorized) - [ಅಪರಾಧ](https://digitalvarthe.com/archives/category/ಅಪರಾಧ) - [ರಾಜಕೀಯ](https://digitalvarthe.com/archives/category/ರಾಜಕೀಯ) - [GOVERNMENT](https://digitalvarthe.com/archives/category/ರಾಜಕೀಯ/government) ## Tags - [Nelamangala](https://digitalvarthe.com/archives/tag/nelamangala) - [school](https://digitalvarthe.com/archives/tag/school) - [nelamangala news](https://digitalvarthe.com/archives/tag/nelamangala-news) - [digital varthe](https://digitalvarthe.com/archives/tag/digital-varthe) - [breakingnews](https://digitalvarthe.com/archives/tag/breakingnews) - [karnataka](https://digitalvarthe.com/archives/tag/karnataka) - [crime](https://digitalvarthe.com/archives/tag/crime) - [#death](https://digitalvarthe.com/archives/tag/death) - [love](https://digitalvarthe.com/archives/tag/love) - [secret doors](https://digitalvarthe.com/archives/tag/secret-doors) - [father](https://digitalvarthe.com/archives/tag/father) - [accident](https://digitalvarthe.com/archives/tag/accident) - [death](https://digitalvarthe.com/archives/tag/death-2) - [viral](https://digitalvarthe.com/archives/tag/viral) - [husband](https://digitalvarthe.com/archives/tag/husband) - [child](https://digitalvarthe.com/archives/tag/child) - [car](https://digitalvarthe.com/archives/tag/car) - [vehicle](https://digitalvarthe.com/archives/tag/vehicle) - [police](https://digitalvarthe.com/archives/tag/police) - [murder](https://digitalvarthe.com/archives/tag/murder) - [student](https://digitalvarthe.com/archives/tag/student) - [children](https://digitalvarthe.com/archives/tag/children) - [trending news](https://digitalvarthe.com/archives/tag/trending-news) - [snake](https://digitalvarthe.com/archives/tag/snake) - [bengaluru](https://digitalvarthe.com/archives/tag/bengaluru) - [money](https://digitalvarthe.com/archives/tag/money) - [girl](https://digitalvarthe.com/archives/tag/girl) - [garbage](https://digitalvarthe.com/archives/tag/garbage) - [hit and run](https://digitalvarthe.com/archives/tag/hit-and-run) - [trending](https://digitalvarthe.com/archives/tag/trending-2) - [nelamangala serial accident](https://digitalvarthe.com/archives/tag/nelamangala-serial-accident) - [parents](https://digitalvarthe.com/archives/tag/parents) - [bike accident](https://digitalvarthe.com/archives/tag/bike-accident) - [family](https://digitalvarthe.com/archives/tag/family) - [actor](https://digitalvarthe.com/archives/tag/actor) - [siddaramaiah on dk shivakumar](https://digitalvarthe.com/archives/tag/siddaramaiah-on-dk-shivakumar) - [karnataka news](https://digitalvarthe.com/archives/tag/karnataka-news) - [friendship](https://digitalvarthe.com/archives/tag/friendship) - [kannada news](https://digitalvarthe.com/archives/tag/kannada-news) - [Chitradurga](https://digitalvarthe.com/archives/tag/chitradurga) - [SuicideCase](https://digitalvarthe.com/archives/tag/suicidecase) - [local news](https://digitalvarthe.com/archives/tag/local-news) - [KarnatakaNews](https://digitalvarthe.com/archives/tag/karnatakanews) - [CrimeNews](https://digitalvarthe.com/archives/tag/crimenews) - [PoliceInvestigation](https://digitalvarthe.com/archives/tag/policeinvestigation) - [LocalNews](https://digitalvarthe.com/archives/tag/localnews) - [arrested](https://digitalvarthe.com/archives/tag/arrested) - [Madanayakanahalli](https://digitalvarthe.com/archives/tag/madanayakanahalli) - [sucide](https://digitalvarthe.com/archives/tag/sucide) - [mother](https://digitalvarthe.com/archives/tag/mother) - [BengaluruRural](https://digitalvarthe.com/archives/tag/bengalururural) - [DigitalVarthe](https://digitalvarthe.com/archives/tag/digitalvarthe) - [Police Investigation](https://digitalvarthe.com/archives/tag/police-investigation) - [bagalakote](https://digitalvarthe.com/archives/tag/bagalakote) - [film industry](https://digitalvarthe.com/archives/tag/film-industry) - [police case](https://digitalvarthe.com/archives/tag/police-case) - [Murder Attempt](https://digitalvarthe.com/archives/tag/murder-attempt) - [Police Action](https://digitalvarthe.com/archives/tag/police-action) - [Student Accident](https://digitalvarthe.com/archives/tag/student-accident) - [Police Arrest](https://digitalvarthe.com/archives/tag/police-arrest) - [National Highway](https://digitalvarthe.com/archives/tag/national-highway) - [udupi](https://digitalvarthe.com/archives/tag/udupi) - [Lorry Crash](https://digitalvarthe.com/archives/tag/lorry-crash) - [FamilyDispute](https://digitalvarthe.com/archives/tag/familydispute) - [robbery](https://digitalvarthe.com/archives/tag/robbery) - [BangaloreNews](https://digitalvarthe.com/archives/tag/bangalorenews) - [Breaking News Karnataka](https://digitalvarthe.com/archives/tag/breaking-news-karnataka) - [KannadaNews](https://digitalvarthe.com/archives/tag/kannadanews) - [kolara](https://digitalvarthe.com/archives/tag/kolara) - [Mandya](https://digitalvarthe.com/archives/tag/mandya) - [Koppal News](https://digitalvarthe.com/archives/tag/koppal-news) - [College News](https://digitalvarthe.com/archives/tag/college-news) - [NelamangalaNews](https://digitalvarthe.com/archives/tag/nelamangalanews) - [nelamamgala crime](https://digitalvarthe.com/archives/tag/nelamamgala-crime) - [Bengaluru Rural](https://digitalvarthe.com/archives/tag/bengaluru-rural) - [digitalavarthe](https://digitalvarthe.com/archives/tag/digitalavarthe) - [latest kannada news](https://digitalvarthe.com/archives/tag/latest-kannada-news) - [love triangle crime](https://digitalvarthe.com/archives/tag/love-triangle-crime) - [Accident Case](https://digitalvarthe.com/archives/tag/accident-case) - [dead](https://digitalvarthe.com/archives/tag/dead) - [highway](https://digitalvarthe.com/archives/tag/highway) - [MARRIGE](https://digitalvarthe.com/archives/tag/marrige) - [Depression](https://digitalvarthe.com/archives/tag/depression) - [Murder Suspected](https://digitalvarthe.com/archives/tag/murder-suspected) - [Missing Case](https://digitalvarthe.com/archives/tag/missing-case) - [missing](https://digitalvarthe.com/archives/tag/missing) - [kidnap](https://digitalvarthe.com/archives/tag/kidnap) - [spotout](https://digitalvarthe.com/archives/tag/spotout) - [torcher](https://digitalvarthe.com/archives/tag/torcher) - [doubt](https://digitalvarthe.com/archives/tag/doubt) - [Love dhokha](https://digitalvarthe.com/archives/tag/love-dhokha) - [mueder](https://digitalvarthe.com/archives/tag/mueder) - [Tumkur](https://digitalvarthe.com/archives/tag/tumkur) - [kid](https://digitalvarthe.com/archives/tag/kid) - [davanagere](https://digitalvarthe.com/archives/tag/davanagere) - [Rain effect](https://digitalvarthe.com/archives/tag/rain-effect) - [accuste](https://digitalvarthe.com/archives/tag/accuste) - [melamangala](https://digitalvarthe.com/archives/tag/melamangala) - [Koppal Accident News](https://digitalvarthe.com/archives/tag/koppal-accident-news) - [Girls Died In Pond](https://digitalvarthe.com/archives/tag/girls-died-in-pond) - [Children Drowned](https://digitalvarthe.com/archives/tag/children-drowned) - [Farm Pond Tragedy](https://digitalvarthe.com/archives/tag/farm-pond-tragedy) - [Agriculture Pond Accident](https://digitalvarthe.com/archives/tag/agriculture-pond-accident) - [Kukanoor News](https://digitalvarthe.com/archives/tag/kukanoor-news) - [Village Accident](https://digitalvarthe.com/archives/tag/village-accident) - [Yarehanchinal Village](https://digitalvarthe.com/archives/tag/yarehanchinal-village) - [Water Accident Karnataka](https://digitalvarthe.com/archives/tag/water-accident-karnataka) - [Rural Karnataka News](https://digitalvarthe.com/archives/tag/rural-karnataka-news) - [AutoDriver](https://digitalvarthe.com/archives/tag/autodriver) - [Shivanapura](https://digitalvarthe.com/archives/tag/shivanapura) - [AutoDriverSuicide](https://digitalvarthe.com/archives/tag/autodriversuicide) - [DivyaStatement](https://digitalvarthe.com/archives/tag/divyastatement) - [DomesticIssue](https://digitalvarthe.com/archives/tag/domesticissue) - [Sagar](https://digitalvarthe.com/archives/tag/sagar) - [thieft](https://digitalvarthe.com/archives/tag/thieft) - [Tireblast](https://digitalvarthe.com/archives/tag/tireblast) - [chithradurga](https://digitalvarthe.com/archives/tag/chithradurga) - [onlinebussiness](https://digitalvarthe.com/archives/tag/onlinebussiness) - [election](https://digitalvarthe.com/archives/tag/election) - [llove](https://digitalvarthe.com/archives/tag/llove) - [tree fall](https://digitalvarthe.com/archives/tag/tree-fall) - [ladies died](https://digitalvarthe.com/archives/tag/ladies-died) - [tree fall on lady](https://digitalvarthe.com/archives/tag/tree-fall-on-lady) - [kuruba](https://digitalvarthe.com/archives/tag/kuruba) - [government meeting kuruba](https://digitalvarthe.com/archives/tag/government-meeting-kuruba) - [kuruba community reservation news](https://digitalvarthe.com/archives/tag/kuruba-community-reservation-news) - [kuruba community is ignored](https://digitalvarthe.com/archives/tag/kuruba-community-is-ignored) - [betta kuruba community](https://digitalvarthe.com/archives/tag/betta-kuruba-community) - [leaders from kuruba community](https://digitalvarthe.com/archives/tag/leaders-from-kuruba-community) - [kuruba community berths](https://digitalvarthe.com/archives/tag/kuruba-community-berths) - [kuruba community st demand](https://digitalvarthe.com/archives/tag/kuruba-community-st-demand) - [kuruba community swamiji](https://digitalvarthe.com/archives/tag/kuruba-community-swamiji) - [kuruba reservation demand](https://digitalvarthe.com/archives/tag/kuruba-reservation-demand) - [kuruba community padayatra](https://digitalvarthe.com/archives/tag/kuruba-community-padayatra) - [kuruba community in karnataka](https://digitalvarthe.com/archives/tag/kuruba-community-in-karnataka) - [kuruba community meeting](https://digitalvarthe.com/archives/tag/kuruba-community-meeting) - [kuruba community st reservation](https://digitalvarthe.com/archives/tag/kuruba-community-st-reservation) - [siddaramaiah kuruba caste](https://digitalvarthe.com/archives/tag/siddaramaiah-kuruba-caste) - [kuruba community](https://digitalvarthe.com/archives/tag/kuruba-community) - [kuruba community to protest for siddaramaiah today](https://digitalvarthe.com/archives/tag/kuruba-community-to-protest-for-siddaramaiah-today) - [kuruba community st](https://digitalvarthe.com/archives/tag/kuruba-community-st) - [Village Protest](https://digitalvarthe.com/archives/tag/village-protest) - [Panchayat Siege](https://digitalvarthe.com/archives/tag/panchayat-siege) - [Development Works](https://digitalvarthe.com/archives/tag/development-works) - [Gram Panchayat](https://digitalvarthe.com/archives/tag/gram-panchayat) - [Civic Issues](https://digitalvarthe.com/archives/tag/civic-issues) - [Road Work Stalled](https://digitalvarthe.com/archives/tag/road-work-stalled) - [Public Protest](https://digitalvarthe.com/archives/tag/public-protest) - [Public Grievance](https://digitalvarthe.com/archives/tag/public-grievance) - [Drainage Work](https://digitalvarthe.com/archives/tag/drainage-work) - [Governance](https://digitalvarthe.com/archives/tag/governance) - [Infrastructure Issues](https://digitalvarthe.com/archives/tag/infrastructure-issues) - [Villagers Protest](https://digitalvarthe.com/archives/tag/villagers-protest) - [Rural Karnataka](https://digitalvarthe.com/archives/tag/rural-karnataka) - [Local Administration](https://digitalvarthe.com/archives/tag/local-administration) - [robbers use sledgehammer to rob london jewelry store](https://digitalvarthe.com/archives/tag/robbers-use-sledgehammer-to-rob-london-jewelry-store) - [jewelry store robbery](https://digitalvarthe.com/archives/tag/jewelry-store-robbery) - [jewelry store heist video](https://digitalvarthe.com/archives/tag/jewelry-store-heist-video) - [broad daylight theft](https://digitalvarthe.com/archives/tag/broad-daylight-theft) - [daylight robbery](https://digitalvarthe.com/archives/tag/daylight-robbery) - [$1m jewelry heist california](https://digitalvarthe.com/archives/tag/1m-jewelry-heist-california) - [san ramon jewelry store robbery](https://digitalvarthe.com/archives/tag/san-ramon-jewelry-store-robbery) - [jewelry store](https://digitalvarthe.com/archives/tag/jewelry-store) - [broad daylight jewelry heist](https://digitalvarthe.com/archives/tag/broad-daylight-jewelry-heist) - [jewelry store surveillance video](https://digitalvarthe.com/archives/tag/jewelry-store-surveillance-video) - [heller jewelers robbery](https://digitalvarthe.com/archives/tag/heller-jewelers-robbery) - [jewellery store](https://digitalvarthe.com/archives/tag/jewellery-store) - [jewelry heist: thieves cut hole in wall](https://digitalvarthe.com/archives/tag/jewelry-heist-thieves-cut-hole-in-wall) - [california robbery news](https://digitalvarthe.com/archives/tag/california-robbery-news) - [armed robbery california](https://digitalvarthe.com/archives/tag/armed-robbery-california) - [california armed robbery](https://digitalvarthe.com/archives/tag/california-armed-robbery) - [jewelry](https://digitalvarthe.com/archives/tag/jewelry) - [jewelry thief caught](https://digitalvarthe.com/archives/tag/jewelry-thief-caught) - [jewelry heist](https://digitalvarthe.com/archives/tag/jewelry-heist) - [jewelry thief](https://digitalvarthe.com/archives/tag/jewelry-thief) - [incestuous mothers](https://digitalvarthe.com/archives/tag/incestuous-mothers) - [sex and relationship advice](https://digitalvarthe.com/archives/tag/sex-and-relationship-advice) - [toxic relationship](https://digitalvarthe.com/archives/tag/toxic-relationship) - [relationship drama](https://digitalvarthe.com/archives/tag/relationship-drama) - [narcissistic mothers](https://digitalvarthe.com/archives/tag/narcissistic-mothers) - [incestuous murder](https://digitalvarthe.com/archives/tag/incestuous-murder) - [incest by mothers](https://digitalvarthe.com/archives/tag/incest-by-mothers) - [mother son enmeshment signs](https://digitalvarthe.com/archives/tag/mother-son-enmeshment-signs) - [mother son incest](https://digitalvarthe.com/archives/tag/mother-son-incest) - [mother son fantasies](https://digitalvarthe.com/archives/tag/mother-son-fantasies) - [incestuous behavior](https://digitalvarthe.com/archives/tag/incestuous-behavior) - [cheating relationship stories](https://digitalvarthe.com/archives/tag/cheating-relationship-stories) - [narcissistic mother son enmeshment](https://digitalvarthe.com/archives/tag/narcissistic-mother-son-enmeshment) - [mother enmeshed son](https://digitalvarthe.com/archives/tag/mother-enmeshed-son) - [mother son enmeshment](https://digitalvarthe.com/archives/tag/mother-son-enmeshment) - [incestuous](https://digitalvarthe.com/archives/tag/incestuous) - [toxic relationships](https://digitalvarthe.com/archives/tag/toxic-relationships) - [mother-son relationships](https://digitalvarthe.com/archives/tag/mother-son-relationships) - [relationship advice](https://digitalvarthe.com/archives/tag/relationship-advice) - [why mothers manipulate sons](https://digitalvarthe.com/archives/tag/why-mothers-manipulate-sons) - [mother/son relationships](https://digitalvarthe.com/archives/tag/mother-son-relationships-2) - [#narcissistic mothers](https://digitalvarthe.com/archives/tag/narcissistic-mothers-2) - [cricket awards](https://digitalvarthe.com/archives/tag/cricket-awards) - [business leader award](https://digitalvarthe.com/archives/tag/business-leader-award) - [kannadaonlinenews](https://digitalvarthe.com/archives/tag/kannadaonlinenews) - [power of women](https://digitalvarthe.com/archives/tag/power-of-women) - [#kannadafirst](https://digitalvarthe.com/archives/tag/kannadafirst) - [operation sindoor](https://digitalvarthe.com/archives/tag/operation-sindoor) - [2017 business leader award](https://digitalvarthe.com/archives/tag/2017-business-leader-award) - [#award](https://digitalvarthe.com/archives/tag/award) - [kannadalivenews](https://digitalvarthe.com/archives/tag/kannadalivenews) - [tv5 kannada news updates](https://digitalvarthe.com/archives/tag/tv5-kannada-news-updates) - [sucide atempt](https://digitalvarthe.com/archives/tag/sucide-atempt) - [found missing person](https://digitalvarthe.com/archives/tag/found-missing-person) - [missing persons case](https://digitalvarthe.com/archives/tag/missing-persons-case) - [missing persons mysteries](https://digitalvarthe.com/archives/tag/missing-persons-mysteries) - [missing person](https://digitalvarthe.com/archives/tag/missing-person) - [missing people](https://digitalvarthe.com/archives/tag/missing-people) - [missing persons](https://digitalvarthe.com/archives/tag/missing-persons) - [missing people cases](https://digitalvarthe.com/archives/tag/missing-people-cases) - [who's at the door](https://digitalvarthe.com/archives/tag/whos-at-the-door) - [missing person cases](https://digitalvarthe.com/archives/tag/missing-person-cases) - [work](https://digitalvarthe.com/archives/tag/work) - [men](https://digitalvarthe.com/archives/tag/men) - [Highway madness](https://digitalvarthe.com/archives/tag/highway-madness) - [unknown vehicle](https://digitalvarthe.com/archives/tag/unknown-vehicle) - [hang digitalrthe death politics elections](https://digitalvarthe.com/archives/tag/hang-digitalrthe-death-politics-elections) - [cleen](https://digitalvarthe.com/archives/tag/cleen) - [4th floor](https://digitalvarthe.com/archives/tag/4th-floor) - [SSLC](https://digitalvarthe.com/archives/tag/sslc-2) - [bidar](https://digitalvarthe.com/archives/tag/bidar) - [sammir](https://digitalvarthe.com/archives/tag/sammir) - [maama](https://digitalvarthe.com/archives/tag/maama) - [COLLEGE](https://digitalvarthe.com/archives/tag/college) - [FEES](https://digitalvarthe.com/archives/tag/fees) - [life](https://digitalvarthe.com/archives/tag/life) - [lifemiss](https://digitalvarthe.com/archives/tag/lifemiss) - [BCA](https://digitalvarthe.com/archives/tag/bca) - [lady](https://digitalvarthe.com/archives/tag/lady) - [majabharata](https://digitalvarthe.com/archives/tag/majabharata) - [deadbody](https://digitalvarthe.com/archives/tag/deadbody) - [reality show](https://digitalvarthe.com/archives/tag/reality-show) - [comidy Reality show](https://digitalvarthe.com/archives/tag/comidy-reality-show) - [liv in together](https://digitalvarthe.com/archives/tag/liv-in-together) - [loverboy](https://digitalvarthe.com/archives/tag/loverboy) - [instagram love](https://digitalvarthe.com/archives/tag/instagram-love) - [playing time](https://digitalvarthe.com/archives/tag/playing-time) - [hospital death](https://digitalvarthe.com/archives/tag/hospital-death) - [bad incident](https://digitalvarthe.com/archives/tag/bad-incident) - [AI](https://digitalvarthe.com/archives/tag/ai) - [secret](https://digitalvarthe.com/archives/tag/secret) - [Technology](https://digitalvarthe.com/archives/tag/technology) - [joke](https://digitalvarthe.com/archives/tag/joke) - [kottiyur](https://digitalvarthe.com/archives/tag/kottiyur) - [young man](https://digitalvarthe.com/archives/tag/young-man) - [sea](https://digitalvarthe.com/archives/tag/sea) - [trip](https://digitalvarthe.com/archives/tag/trip) - [traggedy](https://digitalvarthe.com/archives/tag/traggedy) - [temple vist](https://digitalvarthe.com/archives/tag/temple-vist) - [friends](https://digitalvarthe.com/archives/tag/friends) - [enjoy](https://digitalvarthe.com/archives/tag/enjoy) - [forgive me](https://digitalvarthe.com/archives/tag/forgive-me) - [deathnote](https://digitalvarthe.com/archives/tag/deathnote) - [Achivment](https://digitalvarthe.com/archives/tag/achivment) - [higheay](https://digitalvarthe.com/archives/tag/higheay) - [trendinh](https://digitalvarthe.com/archives/tag/trendinh) - [bengaluru to tumkur](https://digitalvarthe.com/archives/tag/bengaluru-to-tumkur) - [MBA](https://digitalvarthe.com/archives/tag/mba) - [nandibetta](https://digitalvarthe.com/archives/tag/nandibetta) - [Homestay](https://digitalvarthe.com/archives/tag/homestay) - [chikkaballapura](https://digitalvarthe.com/archives/tag/chikkaballapura) - [cab](https://digitalvarthe.com/archives/tag/cab) - [love jihad](https://digitalvarthe.com/archives/tag/love-jihad) - [love dhoka](https://digitalvarthe.com/archives/tag/love-dhoka) - [caring](https://digitalvarthe.com/archives/tag/caring) - [love case](https://digitalvarthe.com/archives/tag/love-case) - [schoolaccident](https://digitalvarthe.com/archives/tag/schoolaccident) - [driver mistake](https://digitalvarthe.com/archives/tag/driver-mistake) - [love marriege](https://digitalvarthe.com/archives/tag/love-marriege) - [sucide case](https://digitalvarthe.com/archives/tag/sucide-case)